



ಬೆಳಗಾವಿ: ಸಭಾಪತಿ ಅದೇಶ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ವಿಧಾನ ಪರಿಷತ್ತಿನ 14 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಸದಸ್ಯರು:ಸಿ.ಎಂ. ಇಬ್ರಾಹಿಂ,ಬಿ.ಕೆ. ಹರಿಪ್ರಸಾದ್,ಎಸ್ .ಆರ್ ,ಪಾಟೀಲ್ , ಆರ್. ರಮೇಶ್ , ನಾರಾಯಣಸ್ವಾಮಿ,ಯು.ಬಿ ವೆಂಕಟೇಶ್ , ಪ್ರತಾಪ್ ಚಂದ್ರ ಶೆಟ್ಟಿ, ವೀಣಾ ಅಚ್ಚಯ್ಯ,ನಸೀರ್ ಅಹಮ್ಮದ್ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.