



ಬೆಂಗಳೂರು:ಬೆಳಳ್ಲಂಬೆಳಗ್ಗೆ ಎಸಿಬಿ ಶಾಸಕ ಜಮೀರ್ ಅಹಮದ್ ಮೇಲೆ ರೈಡ್ ಮಾಡಿದೆ .ವಾರೆಂಟ್ ಪಡೆದು ಎಸಿಬಿ, SP ಯತೀಶ್ ಚಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. .ಜಮೀರ್ ಅಹ್ಮದ್ ಮನೆ,ಕಂಟೋನ್ಮೆಂಟ್,ಸಿಲ್ವರ್ ಓಕ್ ಅಪಾರ್ಟ್ಮೆಂಟ್..ಗೆಸ್ಟ್ ಹೌಸ್,ಸದಾಶಿವನಗರ ಜಿಕೆ ಅಸೋಸಿಯೇಟ್ ಕಛೇರಿ,ಬನಶಂಕರಿ ನ್ಯಾಷನಲ್ ಟ್ರಾವೆಲ್ಸ್ ಕಛೇರಿ,ಕಲಾಸಿಪಾಳ್ಯ ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.