



ಕಾರ್ಕಳ : : ಬಂಗ್ಲೆಗುಡ್ಡೆ ಪಿಲಿಚಂಡಿ ಗುಡೆ ್ಡ ಸ್ಥಾನದ ವಾರ್ಷಿಕ ನೇಮೋತ್ಸವ ಫೆ.೧೨ರಂದು ನಡೆಯಿತು . ನಂದಿಗೋಣ ,ಪಿಲಿಚಂಡಿ ಪಂಜುರ್ಲಿ , ಚಾಮುಂಡಿ ,ದೈವಗಳ ಸೇವೆ ನಡೆಯಿತು . ಇದೆ ಸಂದರ್ಭದಲ್ಲಿ ಹಂಚಿಕಟ್ಟೆ ಮಹಮ್ಮಾಯಿ ಸದಸ್ಯರಿಂದ ಗೋಂದುಲು ಕರ್ಯಕ್ರಮವು ಜರುಗಿತು. ಸಮಿತಿಯ . ನಾಗೇಶ್ ನಾಯಕ್ ರಾಮರಾಯನಾಯಕ್ , ಶೇಖರಶೆಟ್ಟಿ ,ರಾಘವೇಂದ್ರ ನಾಯಕ್ ,ಸುರೇಂದ್ರನಾಯಕ್ ಹಾಗು ಭಕ್ತಾಧೀಗಳು ಬಾಗವಹಿಸಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.