logo
WhatsApp Image 2026-04-02 at 14.46.04.jpeg
hindalco everlast.jpeg

ಶ್ರಿಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾಸಂಘ ಕುಕ್ಕುಜೆ ದೊಂಡೆರಂಗಡಿ ಪ್ರದಾನ ಕಛೇರಿ ಯಕ್ಷದೇಗುಲದಲ್ಲಿ ಅಭಿನಂದನ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
7 May 2023
post image

ನಮ್ಮ ಸಂಘಕ್ಕೆ ವಾಚನಾಲಯ (ಗ್ರಂಥಾಲಯ) ವನ್ನು ಕೊಡುಗೆ ಮಾಡಿದ ಕಡ್ತಲ ವಿಶ್ವನಾಥ ಪೂಜಾರಿ (ಅಧ್ಯಕ್ಷರು ಬಿಲ್ಲವ ಸಂಘ ಪ್ರಣಿ ) ಇವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ದಯಾನಂದ ಹೆಗ್ಡೆ ಕರಾವಳಿ ಪ್ರಾಧಿಕಾರ ಸದಸ್ಯರಾದ ಸಂಜೀವ ಪೂಜಾರಿ ಕಂಟೆಬೆಟ್ಟುಹಾಗೂ ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ಬೆಟ್ಟು ಗೌರವ ಅಧ್ಯಕ್ಷರಾದ ದಿನೇಶ ಶೆಟ್ಟಿ ಉಪಾದ್ಯಕ್ಷರಾದ ಉದಯ ಹೆಗ್ಡೆ ಕಾರ್ಯದರ್ಶಿಯಾದ ಪ್ರಶಾಂತ್ ಸಾಲಿಯಾನ್ ಹಾಗೂ ಸಂಘದ ಪದಾದಿಕಾರಿಗಳು & ಸದಸ್ಯರುಗಳುಹಾಗೂ ಇತರ ಗಣ್ಯರು & ವಿಶ್ವನಾಥ ಪೂಜಾರಿ ಅಭಿಮಾನಿಗಳು ಉಪಸ್ಥಿತಿ ಇದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.