



ಮಂಗಳೂರು: ಮಂಗಳೂರಿನಲ್ಲಿ ಜೀ ಕನ್ನಡ ವಾಹಿನಿಯ, ಸುಖಧರೆ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಭಕ್ತಿಪ್ರದಾನ ಪೌರಾಣಿಕ ಧಾರವಾಹಿಗೆ "ಉಘೇ ಉಘೇ ಮಾದೇಶ್ವರ" ಧಾರವಾಹಿ ಖ್ಯಾತಿಯ ನಿರ್ದೇಶಕರಾದ ಕೆ. ಮಹೇಶ್ ಸುಖಧರೆ ನೇತೃತ್ವದಲ್ಲಿ ಪ್ರಧಾನ ಪಾತ್ರಗಳ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತಿದೆ.
ಕಲಾವಿದರ ವಯಸ್ಸಿನ ಮಿತಿ: ಗಂಡು ಹಾಗೂ ಹೆಣ್ಣು- 6 ರಿಂದ 50 ವಯಸ್ಸಿನವರು, ಪ್ರಮುಖವಾಗಿ- ನಾಯಕ, ನಾಯಕಿಯ ಪ್ರಧಾನ ಪಾತ್ರಕ್ಕೆ 15 ರಿಂದ 20 ವಯಸ್ಸಿನ ಸ್ಪುರಧ್ರೂಪಿ ಯುವಕ, ಯುವತಿ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುವುದು.
ನೇರ ಸಂದರ್ಶನದ ದಿನಾಂಕ: 04/08/2024 ಸಮಯ: 9:30 A.M. to 5 P.M. ಸ್ಥಳ: ಸಂತ ಆಲೋಶಿಯಸ್ ಕಾಲೇಜು ಆವರಣ, ಕೊಡಿಯಾಲ್ ಬೈಲು, ಮಂಗಳೂರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.