



ಕಾರ್ಕಳ: ಲಯನ್ಸ್ ಕ್ಲಬ್ ಬೆಳ್ಮಣ್ ಮತ್ತು ಬೆಳ್ಮಣ್ ಸೆಂಚುರಿ ಯ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆ ಸೆ. 5 ಆಚರಿಸಲಾಯಿತು
ಡಾನ್ ಬಾಸ್ಕೊ ಕಾನ್ವೆಂಟ್ ನ ನಿವೃತ್ತ ಶಿಕ್ಷಕಿ ಸಿ. ಮರೀನಾ ಡಿಸೋಜ, ಸಿ. ಆಲ್ಬಟಿನ್ ಮಸ್ಕರೇನೀಸ್, ಸಿ. ಪೌಲಿನ್ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಬೆಳ್ಮಣ್ ಅಧ್ಯಕ್ಷ ಲಯನ್ಸ್ . ವಿಶ್ವನಾಥ್ ಪಾಟ್ಕರ್ ಸ್ವಾಗತಿಸಿದರು. ಲಯನ್ಸ್ . ಲಿಡಿಯ ಆಹ್ರಾನ , ಡಾl ಎಸ್. ರಾಧಾಕೃಷ್ಣನ್ ರವರ ವ್ಯಕ್ತಿತ್ವದ ಕುರಿತು ಮಾತನಾಡಿ ಪ್ರಸ್ತಾವನೆ ಗೈದರು .
. ಡಾl ಎಸ್. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಸಿಸ್ಟರ್ ಮರೀನಾ ಡೆಸೋಜಾ ಕೃತಜ್ಞತೆ ಸಲ್ಲಿಸಿದರು. ಲ. ಸಂಧ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸೆಂಚುರಿಯ ಅಧ್ಯಕ್ಷೆ ಲಯನ್ಸ್. ಸುಜಾನ್ ಕಾಸ್ಟಲಿನೋ ವಂದನಾರ್ಪಣೆ ಗೈದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬೆಳ್ಮಣ್ ಹಾಗೂ ಬೆಳ್ಮಣ್ ಸೆಂಚುರಿ ಸದಸ್ಯರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.