logo
WhatsApp Image 2026-04-02 at 14.46.04.jpeg
hindalco everlast.jpeg

ಜ.14 ರಂದು ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿ ಆರಂಭ

ಟ್ರೆಂಡಿಂಗ್
share whatsappshare facebookshare telegram
13 Jan 2025
post image

ಉಡುಪಿ: ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿಯು ಜ.14 ರ ಮಂಗಳವಾರ ಮಕರ ಸಂಕ್ರಾಂತಿ ಯಂದು ಬೆಳಿಗ್ಗೆ ರಾ.ಹೆ 66, ಆಕಾಶವಾಣಿ, ನ್ಯಾಯಲಯದ ಹತ್ತಿರ ಬ್ರಹ್ಮಾವರದಲ್ಲಿ ಆರಂಭಗೊಳ್ಳಲಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.