logo
WhatsApp Image 2026-04-02 at 14.46.04.jpeg
hindalco everlast.jpeg

ಅಮರನಾಥ ಗುಹೆ ಬಳಿ‌ಮೇಘಸ್ಪೋಟ 5 ಸಾವು

ಟ್ರೆಂಡಿಂಗ್
share whatsappshare facebookshare telegram
8 Jul 2022
post image

ಶ್ರೀನಗರ : ಕೋವಿಡ್ ವೇಳೆ ಸ್ಥಗಿತ ಗೊಂಡಿದ್ದ ಎರಡು ವರ್ಷಗಳ ಬಳಿಕ ಅರಂಭವಾದ ಅಮರನಾಥ ಯಾತ್ರೆ ಗೆ ಲಕ್ಷಾಂತರ ಜನರು ನೋಂದಾವಣೆ ಗೊಂಡಿದ್ದರು . ಆದರೆ ಇಂದು ಜುಲೈ8 ರಂದು ಗುಹೆ ಪಕ್ಕ ಮೇಘ ಸ್ಪೋಟದಿಂದ ಐವರು ಸಾವು ಸಾವನ್ನಪ್ಪಿದ್ದಾರೆ.. NDRF ಮತ್ತು SDRF ತಂಡಗಳು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿವೆ. ಅಮರನಾಥ ಗುಹೆಯ ಬಳಿ ಅಪಾರ ಸಂಖ್ಯೆಯ ಭಕ್ತರು ಸೇರಿದ್ದಾರೆ ಎನ್ನಲಾಗಿದೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.