



ಚೆನ್ನೈ: ರಾಜ್ಯದಲ್ಲಿ ಮತ್ತೆ ಭಾರಿಮಳೆ ಸುರಿಯಲಿದೆ . ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟುಮಾಡಿರುವ ಮಾಂಡೂಸ್ ಇದೀಗ ದಕ್ಷಿಣ ಭಾರತದ ಪಶ್ಚಿಮಕಡೆಗೆ ಚಲಿಸುತ್ತಿದ್ದು, ಭಾರತೀಯ ಇಲಾಖೆ (ಐಎಂಡಿ) ಗುರುವಾರ ಉತ್ತರ , ಪುದುಚೇರಿ ಮತ್ತು ಕರ್ನಾಟಕ ಸೇರಿದಂತೆ ಭಾರಿಮಳೆಯಾಗಲಿದೆ , ಗುರುವಾರ ಚಂಡಮಾರುತ ಚೆನ್ನೈ ಕಾರೈಕಲ್ ನ ಆಗೇಯಕ್ಕೆ ಸುಮಾರು 550 ಕಿ.ಮೀ ದೂರದಲ್ಲಿ ಅಪ್ಪಳಿಸಲಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನಾ ಸಂಸ್ಥೆ ಮುನ್ಸೂಚನೆ ನೀಡಿದೆ.
ತಮಿಳುನಾಡು ಉತ್ತರ ಕರಾವಳಿ, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಕರಾವಳಿ, ಕರ್ನಾಟಕದ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯ ತೆ ಇದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.