



ಕಾರ್ಕಳ : ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಜಿ ಎಸ್ ಬಿ ಸಮಾಜದ ಧಾರ್ಮಿಕ ದೈವಭಕ್ತ ಕೊಡುಗೈ ದಾನಿ ಅಂಡಾರು ರಾಮದಾಸ ವಿಠ್ಠಲ ಕಿಣಿ (66)ಯವರು ದೈವಾದೀನ ರಾಗಿದ್ದಾರೆ. ಅವರು ದುಬೈ ನಲ್ಲಿ ಉದ್ಯಮ ನಡೆಸುತಿದ್ದರು . ಸೋಮವಾರ ಬೆಳಗ್ಗೆ ಹೃದಯಘಾತವಾಗಿತ್ತು ಎನ್ನಲಾಗಿದೆ ಶ್ರೀಯುತರು ಪತ್ನಿ ಹಾಗೂ ಪುತ್ರಿ ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.