



ಕಾರ್ಕಳ:ಗ್ರಸ್ತ ಕನ್ನಡ ಕಿರುಚಿತ್ರವನ್ನು ಕಾಮಿಡಿ ಕಿಲಾಡಿ ವಿನ್ನರ್ ರಾಕೇಶ್ ಉಡುಪಿ ಅವರು ಕಾರ್ಕಳದಲ್ಲಿ ಬಿಡುಗಡೆ ಮಾಡಿದರು. ಮತ್ತು ಇದೊಂದು ಸಸ್ಪೆನ್ಸ್ ಕಿರುಚಿತ್ರವಾಗಿದ್ದು ನೋಡುತ್ತಾ ಹೋದಂತೆ ಉತ್ಸುಕತೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ಕೋರುವ ಕಿರುಚಿತ್ರವಾಗಿದೆ , ತಂಡ ಒಳ್ಳೆಯ ಕಿರುಚಿತ್ರ ಮಾಡುತ್ತಿದೆ. ಹೀಗೆ ಕಲಾಸೇವೆ ಮುಂದುವರಿಯಲಿ. ಎಲ್ಲರೂ ಈ ತಂಡದ ಕಿರುಚಿತ್ರವನ್ನು ಯುಟ್ಯೂಬ್ ನಲ್ಲಿ ವೀಕ್ಷಿಸಿ. ಎಂದು ಕನಸು ತಂಡಕ್ಕೆ ಶುಭಹಾರೈಸಿದರು. ಗ್ರಸ್ತ ಕಿರುಚಿತ್ರದ ಕಥೆ- ನಿರ್ದೇಶನ ಮತ್ತು ಸಂಕಲನವನ್ನು ಶ್ರೀಶ ಎಳ್ಳಾರೆ , ಸಹ ನಿರ್ದೇಶನ ಪ್ರಜ್ವಲ್ ಆಚಾರ್ಯ, ಛಾಯಾಗ್ರಹಣ ಮತ್ತು ಚಿತ್ರಕಥೆ ಅಭಿಲಾಶ್ ಪೂಜಾರಿ ದೆಂದುರ್ಕಟ್ಟೆ ಡಿ.ಐ ಪ್ರಜ್ವಲ್ ಸುವರ್ಣ ಉಡುಪಿ, ಪ್ರಚಾರ ಕಲೆ ಸಂತೋಷ್ ಪುಚ್ಚೆರ್, ಶೀರ್ಷಿಕೆ ಉಮೇಶ್ ಆಚಾರ್ಯ ,ಮಾಡಿದ್ದು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.