logo
Udupi Express  (1400px x 300px).jpg
SHARADA TECHERS.jpeg
hindalco everlast.jpeg

ಹಿರಿಯಡ್ಕ: ದುರ್ಗಾಪರಮೆಶ್ವರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಯಲ್ಲಿ ಎಂಜಿನಿಯರ್ ಡೇ ಕಾರ್ಯಕ್ರಮ ಅಚರಣೆ

ಟ್ರೆಂಡಿಂಗ್
share whatsappshare facebookshare telegram
14 Sept 2024
post image

ಉಡುಪಿ: ಹಿರಿಯಡ್ಕದ ದುರ್ಗಾಪರಮೆಶ್ವರಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಯಲ್ಲಿ ಎಂಜಿನಿಯರ್ ಡೇ ಪ್ರಯುಕ್ತ ಹಿರಿಯ ಸಿವಿಲ್ ಎಂಜಿನಿಯರ್ ಪಟ್ಲ ಜಯಪ್ರಕಾಶ್ ನಾಯಕ್ , ಹಾಗೂ ಅಂಜಾರು ಹರೀಶ್ ಶೆಟ್ಟಿ ರವರನ್ನು ಗೌರವಿಸಲಾಯಿತು.

ಅಭಿನಂದನಾ ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷರಾದ ಪಾಂಡುರಂಗ ಕಾಮತ್ ಎಳ್ಳಾರೆ, ನಿರ್ದೇಶಕರು ಹಾಗೂ ಸಲಹಾ ಸಮಿತಿಯ ಅಧ್ಯಕ್ಷರಾದ ವಿಜೇತ್ ಕುಮಾರ್ ಬೆಳ್ಳರ್ಪಾಡಿ,ಶಾಖಾ ವ್ಯವಸ್ಥಾಪಕರಾದ ಶಾಲಿನಿ, ಶಾಖಾ ಸಲಹಾ ಸಮಿತಿಯ ಸದಸ್ಯರು, ಪಿಗ್ಮಿ ಸಂಗ್ರಾಹಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಾಖೆಯ ಸಿಬ್ಬಂದಿ ಶ್ರೀಶ ನಾಯಕ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು

WhatsApp Image 2024-08-15 at 9.09.03 AM.jpeg
WhatsApp Image 2024-08-15 at 9.03.12 AM.jpeg
WhatsApp Image 2024-08-15 at 8.30.19 AM.jpeg
33e25510-25e3-404f-a6e8-be120fdee729.jpg
WhatsApp Image 2024-08-15 at 7.59.13 AM.jpeg
WhatsApp Image 2024-08-15 at 8.02.53 AM.jpeg
WhatsApp Image 2024-08-15 at 9.13.39 AM.jpeg
WhatsApp Image 2024-04-29 at 2.40.38 PM.jpeg
sharada.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.