logo
WhatsApp Image 2026-04-02 at 14.46.04.jpeg
hindalco everlast.jpeg

ಮುಹೀಯುದ್ದೀನ್ ಜುಮ್ಮಾ ಮಸೀದಿ ಹಾಗೂ ದರ್ಗಾ ಶರೀಫ್ ಸಾಣೂರು ಅಧ್ಯಕ್ಷರಾಗಿ ಐಡಿಯಲ್ ಅಬ್ದುಲ್ ರಹಮಾನ್ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
23 Jun 2022
post image

ಕಾರ್ಕಳ: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಮುಹೀಯುದ್ದೀನ್ ಜುಮ್ಮಾ ಮಸೀದಿ ಹಾಗೂ ದರ್ಗಾ ಶರೀಫ್ ಸಾಣೂರು ಅಧ್ಯಕ್ಷರಾಗಿ ಕಾರ್ಕಳದ ಐಡಿಯಲ್ ಅಬ್ದುಲ್ ರಹಮಾನ್ ಆಯ್ಕೆ ಯಾಗಿದ್ದಾರೆ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮುರತಂಗಡಿ , ಕಾರ್ಯದರ್ಶಿಯಾಗಿ ಲತೀಫ್ ಎಂ ಬಾರ್ಕೋಡ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಸುಲೈಮಾನ್ ಕಮಲಾಕ್ಷ ನಗರ, ಕೋಶಾಧಿಕಾರಿಯಾಗಿ ರಜಬ್ ಪುಲ್ಕೇರಿ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ಹಸೈನಾರ್ ಕಮಲಾಕ್ಷನಗರ, ಮುಭಾರಕ್, ಬದ್ರುದ್ದೀನ್, ಸಲೀಂ ಮುದ್ದಣ್ಣನಗರ , ಬಶೀರ್ ಮುದ್ದಣ್ಣನಗರ, ನವಾಝ್ ಸುಫೀಯಾನ್, ಹನೀಫ್ ಹೊಸಮನೆ, ಬದ್ರುದ್ದೀನ್ ಕೇಪುಲ್, ಹರ್ಷಾದ್ ದರ್ಕಾಸ್, ಅಜೀಜ್ ಕುಜುಮಾರ್ಗುಡ್ಡೆ, ಬಶೀರ್ ಕಮಲಾಕ್ಷನಗರ, ಹಮೀದ್ ಮೊಯಿಲೊಟ್ಟ್, ಫಾರೂಕ್ ಮೊಯಿಲೊಟ್ಟ್, ನೂರ್ ಮೊಹಮ್ಮದ್, ಎಂ . ಎಸ್ .ಸಿರಾಜುದ್ದೀನ್ ರವರು ಆಯ್ಕೆಯಾಗಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.