



ಕಾರ್ಕಳ: ದೇಶದಾದ್ಯಂತ ಹಿಜಾಬ್ ಹೋರಾಟ ತೀವ್ರಗೊಂಡಿದ್ದು ಅದರ ಹಿಂದೆ ಅಂತರರಾಷ್ಟಿçÃಯ ಮಟ್ಟದಲ್ಲಿ ನ ಐಸಿಸ್ ಹಾಗು ಕೆಎಫ್ ಡಿ ಕೆಲವು ಸಂಘಟನೆಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಮುಖ್ಯಂಮಂತ್ರಿಗಳಿಗೆ ಹಾಗು ಗೃಹಸಚಿವರಿಗೆ ಆಗ್ರಹಿಸುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಹಿಂದೆ ಕಾಣದ ಕೈಗಳಿದ್ದು ವಿದೇಶಿ ಕೈವಾಡ ವಿರುವುದು ಸ್ಪಷ್ಟವಾಗಿದೆ . ಇಲ್ಲವಾಗಿದ್ದಲ್ಲಿ ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಇಷ್ಟು ಫಾಸ್ಟ್ ಆಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಹಿಜಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ?
ನ್ಯಾಯಾಲಯ ಮಧ್ಯಂತರ ತರ್ಪು ನೀಡಿದ್ದು ಅದನ್ನು ಪಾಲಿಸುವುದು ಎಲ್ಲ ವಿದ್ಯರ್ಥಿಗಳ ಜವಾಬ್ದಾರಿ , ಹಿಜಾಬ್ ವಿಚಾರದಲ್ಲಿ ಬಗ್ಗೆ ಉನ್ನತ,ಮಟ್ಟದ ತನಿಖೆ ಆಗಬೇಕಿದ್ದು ,ಹಿಂದೆ ಅಡಗಿದ ದುರುಳರನ್ನು ಹೊರಗೆ ಎಳೆಯಬೇಕಾಗಿದೆ ಎಂದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.