logo
WhatsApp Image 2026-04-02 at 14.46.04.jpeg
hindalco everlast.jpeg

ಕಡ್ತಲ: ಯಕ್ಷವೈಭವ ಮಕ್ಕಳ ಮೇಳ ಎಳ್ಳಾರೆ / ಮುಂಬೈ ವತಿಯಿಂದ ರಾಮ ಭಕ್ತ ಜಾಂಭವ ಯಕ್ಷಗಾನ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
11 Dec 2021
post image

ಶ್ರೀ ಲಕ್ಶ್ಮೀ ಜನಾರ್ದನ ದೇವಸ್ಥಾನದ ಆಡಳಿತ ವ್ಯವಸ್ಥಾಪನ ಮಂಡಳಿ ಎಳ್ಳಾರೆ ಹಾಗೂ ಅರ್ಚಕ ವೃಂದ ಸಂಪೂರ್ಣ ಸಹಕಾರದೊಂದಿಗೆ,,ಡಿ.11ರಂದು ಎಳ್ಳಾರೆ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ವೇದಿಕೆಯಲ್ಲಿ ಯಕ್ಷ ವೈಭವ ಮಕ್ಕಳ ಮೇಳ ಎಳ್ಳಾರೆ /ಮುಂಬೈ ಇವರಿಂದ " ರಾಮ ಭಕ್ತ ಜಾಂಬವ " ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಿತು ಹಿಮ್ಮೇಳ : ಭಾಗವತರು ಶ್ರೀ ಸುಧೀರ್ ಭಟ್ ಪೆರ್ಡೂರ್, ಮದ್ದಳೆ ಶ್ರೀ ಆನಂದ್ ಭಟ್ ಪೆರ್ಡೂರ್, ಚಂಡೆ ಶ್ರೀ ಗಣೇಶ್ ಶೆಣೈ ಶಿವಪುರ, ಮುಮ್ಮೇಳ : ಜಾಂಬವ : ಶ್ರೀ ರಘುನಾಥ್ ನಾಯಕ್ ಎಣ್ಣೆಹೊಳೆ, ನಾರದ : ಶ್ರೀ ಸದಾನಂದ್ ನಾಯಕ್ ಕಾಡುಹೊಳೆ, ಕೃಷ್ಣ ( 1)ಶಬರೀಷ್ ಆಚಾರ್ಯ ಎಳ್ಳಾರೆ ಮುನಿಯಾಲು, ಕೃಷ್ಣ 2, ಪೂರ್ಣ ನಂದ್ ನಾಯಕ್ ಎಳ್ಳಾರೆ ಮುಂಬೈ, ಬಲರಾಮ : ಶ್ರೀ ಅಶೋಕ್ ಶೆಟ್ಟಿ ಕೊಡ್ಲಾಡಿ ಪ್ರಸಾದನ : ಶ್ರೀ ಅಜಿತ್ ಶೆಟ್ಟಿ ಮತ್ತು ಸಂಗಡಿಗರು ಪೆರ್ಡೂರ್, ಕಾರ್ಯಕ್ರಮ ವ್ಯವಸ್ಥಾಪಕರು : ಶ್ರೀ ಶಂಕರ್ ನಾಯಕ್ ಎಳ್ಳಾರೆ ಭಾಗವತರು ಭಾಗವಹಿಸಿದ್ದರು.

ಸಂಪೂರ್ಣ ಸಹಕಾರ ಶ್ರೀ ವಿ ಯೋಗೀಶ್ ಮಲ್ಯ ( ಮುಕ್ತೇಸರರು ಲಕ್ಷ್ಮಿ ಜನಾರ್ಧನ ದೇವಸ್ಥಾನ ಎಳ್ಳಾರೆ ) ಮತ್ತು ಆಡಳಿತ ಮಂಡಳಿ ಎಳ್ಳಾರೆ ಕಡ್ತಲ, ಕುಕ್ಕುಜೆ ಶ್ರೀ ರಘುನಾಥ್ ನಾಯಕ್ ಎಣ್ಣೆಹೊಳೆ (ಉಡುಪಿ ) ಶ್ರೀ ಅಶೋಕ್ ಶೆಟ್ಟಿ ಕೊಡ್ಲಾಡಿ ಮುಂಬೈ ಮೊದಲಾದವರು ಸಹಕರಿಸಿದ್ದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.