



ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಖಿಲ್ ಇಂದು ನಿಧನರಾದರು. ಅವರಿಗೆ (40) ವಯಸ್ಸಾಗಿತ್ತು. ಮಾಳ , ಕಬ್ಬಿನಾಲೆ ,ಕೆರುವಾಶೆ , ಅಂಡಾರು ಭಾಗಗಳಲ್ಲಿ ಅರಣ್ಯ ರಕ್ಷಕರಾಗಿಬಕಾರ್ಯನಿರ್ವಹಿಸುತಿದ್ದರು . ಕಳೆದ ಒಂದು ವರ್ಷ ಹಿಂದೆ ಅನಾರೋಗ್ಯ ಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.