logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: ಬೈಲೂರು ಹೊಸಬೆಳಕು ಆಶ್ರಮಕ್ಕೆ ಗುದ್ದಲಿ ಪೂಜೆ

ಟ್ರೆಂಡಿಂಗ್
share whatsappshare facebookshare telegram
17 Oct 2021
post image

ಬೈಲೂರು: ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡೂರು ಗ್ರಾಮದಲ್ಲಿ ಸಮಾಜದಲ್ಲಿರುವ ನಿರ್ಗತಿಕರಿಗೆ , ಅನಾಥರಿಗೆ ಹಾಗೂ ಮಾನಸಿಕ ಅಸ್ವಸ್ಥರಿ ಗಾಗಿ ಮತ್ತು ಗೋಶಾಲೆ ಯನ್ನು ಒಳಗೊಂಡ *ಹೊಸ ಬೆಳಕು * ಎನ್ನುವ ಸೇವಾ ಆಶ್ರಮದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಪೇಜಾವರ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಹಾಗೂ ಬಾಳೆಕುದ್ರು ಮಠದ ಶೀ ಶ್ರೀ ಶ್ರೀ ಲಕ್ಷ್ಮಿ ನರಸಿಂಗೆ ಸ್ವಾಮೀಜಿಯವರು ನೆರವೇರಿಸಿದರು ... ಈ ಸಂದರ್ಭದಲ್ಲಿ , ಯು. ಸಿ. ಪಾಲ್ , ಅಬ್ದುಲ್ ರಜಾಕ್ ಬೈಲೂರು ಗ್ರಾ. ಪಂ . ಅಧ್ಯಕ್ಷರಾದ ಜಗದೀಶ್ ಪೂಜಾರಿ , ಆಶ್ರಮದ ಶ್ರೀಮತಿ ತನುಲ ತರುಣ್ , ವಿನಯಚಂದ್ರ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು ......

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.