



ಕಾರ್ಕಳ: ಕಾರ್ಕಳ ತಾಲೂಕು ನೂತನ ತಹಶೀಲ್ದಾರರಾಗಿ ಪ್ರದೀಪ್ ಕುರ್ಡೇಕರ್ ಅಧಿಕಾರ ವಹಿಸಿಕೊಂಡಿದ್ದಾರೆ .. ,ಶೃಂಗೇರಿಯಲ್ಲಿ ತೀರ್ಥಹಳ್ಳಿ ದಾವಣಗೆರೆ ಉಡುಪಿ ತಹಶಿಲ್ದಾರರಾಗಿ ಕರ್ಯ ನಿರ್ವಹಿಸಿದ್ದರು .ಕರ್ನಾಟಕ ಸರಕಾರದ ಕಂದಾಯ ಇಲಾಖೇಯ ಅಧೀನ ಕರ್ಯದರ್ಶಿ ರಶ್ಮೀ ಎಂ ಎಸ್ ವರ್ಗಾವಣೆ ಆದೇಶ ಹೊರಡಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.