



ಕಾರ್ಕಳ:, ಜಾಮಿಯಾ ಮಸೀದಿಯ ಈದ್ಗಾದಲ್ಲಿ ಸಾಮೂಹಿಕ ಈದ್ ನಮಾಝ್ ನಡೆಯಿತು. ಜಾಮಿಯಾ ಮಸೀದಿಯ ಗುರುಗಳಾದ ಹಾಜಿ ಜಮೀರ್ ಅಹಮದ್ ಖಾಶ್ಮಿ ಹಬ್ಬದ ಸಂದೇಶ ನೀಡಿ ನಮಾಜ್ ನೆರವೇರಿಸಿದರು. ನಂತರ ಜಮಾತಿನ ಅಧ್ಯಕ್ಷರಾದ ಅಶ್ಪಕ್ ಅಹಮ್ಮದ್ ಹಬ್ಬದ ಸಂದೇಶವನ್ನು ನೀಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.