



ಕಾರ್ಕಳ: ರಾಜಾಪುರ ಸಾರಸ್ವತ ಸಂಘ ವತಿಯಿಂದ ಸ್ವ ಸಮಾಜ ಬಾಂದವರಿಗೆ ಕಾರ್ಕಳ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟವು .ನ .21 ರಂದು ಎಣ್ಣೆಹೊಳೆ ರಾಧಾನಾಯಕ್ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ಬೆಳಿಗ್ಗೆ ಗಂಟೆ 8:30 ರಿಂದ ನಡೆಯಲಿದೆ. ಸ್ಪರ್ಧೆ ವಿವರ: ಸ್ಪರ್ಧಾವಿವರ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ)
ಓಟ: 100 ಮೀ ಮತ್ತು 200 ಮೀ ಓಟ ಗುಂಡೆಸೆತ ಮತ್ತು ಚಕ್ರ ಎಸೆತ
ಪ್ರತಿಯೊಂದು ಸ್ಪರ್ಧೆಗಳು ಈ ಕೆಳಕಂಡ ವಿಭಾಗಗಳಲ್ಲಿ ನಡೆಯುತ್ತವೆ =5ರಿಂದ 7ನೇ ತರಗತಿ +8ರಿಂದ 10ನೇ ತರಗತಿ 16 ವರ್ಷ ಮೇಲ್ಪಟ್ಟವರಿಗೆ 40 ವರ್ಷ ಮೇಲ್ಪಟ್ಟವರಿಗೆ, 1ರಿಂದ 4ನೇ ತರಗತಿ ಮತ್ತು ಅಂಗನವಾಡಿ ಮಕ್ಕಳಿಗೆ ಚಂಡೆಸೆತ, ಕಪ್ಪೆ ಜಿಗಿತ, 50 ಮೀಟರ್ ಓಟ
ಪಂದ್ಯಾಟಗಳು : ಪ್ರೋಬಾಲ್ ವಾಲಿಬಾಲ್
ಶಟಲ್ (ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ) .
ಅಧ್ಯಕ್ಷರು ಸೂ: 1) ಸ್ಪರ್ದೆಗಳಲ್ಲಿ ಭಾಗವಹಿಸುವವರು ಬೆಳಿಗ್ಗೆ 9 ಗಂಟೆಯೊಳಗೆ ಹೆಸರನ್ನು ನೊಂದಾಯಿಸ ಬೇಕು. 2) ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಇರುತ್ತದೆ.
ಸಂಪರ್ಕಿಸುವ ಸಂಖ್ಯೆ: 9535438414. 9980229385
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.