logo
WhatsApp Image 2026-04-02 at 14.46.04.jpeg
hindalco everlast.jpeg

ಕೆರುವಾಶೆ: ಬಸ್ಸುತಂಗುದಾಣ ಉಧ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
13 Feb 2022
post image

ಕಾರ್ಕಳ : ಕೆರುವಾಶೆಯ ಬಂಗ್ಲೆಗುಡ್ಡೆ ದೊನ್ನಟ್ಕ ಬಂಗ್ಲೆಗುಡ್ಡೆ ಬಸ್ಸು ನಿಲ್ದಾಣದ ಉಧ್ಘಾಟನ ಸಮಾರಂಭ ಫೆ.೧೩ ರಂದು ನಡೆಯಿತು . ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬಸ್ಸು ತಂಗುದಾಣ ಉದ್ಘಾಟಿಸಿದರು . , ಬಿಜೆಪಿ ಮುಖಂಡ ಶೀತಲ್ ಜೈನ್ ಶಿರ್ಲಲು ,ಕೆರುವಾಶೆ ಗ್ರಾ.ಪಂ ಅಧ್ಯಕ್ಷೆ ಜಯಂತಿ , ಉಪಾಧ್ಯಕ್ಷೆ ಸುಚೇತ ,ಬಿಜೆಪಿ ಮಹಿಳಾಮೋರ್ಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೋಭ ಶ್ರೀಧರ್ ,ಕೆರುವಾಶೆ ಮಹಿಳಾ ಮೋರ್ಚ ಅಧ್ಯಕ್ಷೆ ಸುಮಂಗಳ ಪ್ರಭು , ಆಯುಶ್ಯಮಂಡಲA ದಯಾನಂದ ಸಾಲಿಯಾನ್ , ಸ್ಥಳೀಯರು ಉಪಸ್ಥಿತರಿದ್ದರು .

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.