logo
WhatsApp Image 2026-04-02 at 14.46.04.jpeg
hindalco everlast.jpeg

ಆಯುಷ್ಯ ಮಂಡಲಂ ವತಿಯಿಂದ, ಹುತಾತ್ಮ ಬಿಪಿನ್ ರಾವತ್ ಹಾಗೂ ಇತರ ಅಧಿಕಾರಿಗಳಿಗೆ ಶ್ರದ್ದಾಂಜಲಿ ಸಲ್ಲಿಕೆ

ಟ್ರೆಂಡಿಂಗ್
share whatsappshare facebookshare telegram
10 Dec 2021
post image

ಕಾರ್ಕಳ : ತಮಿಳುನಾಡಿನ ನೀಲಗಿರಿ ಕೂನೂರು ನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಬಿಪಿನ್ ರಾವತ್ ,ಅವರ ಪತ್ನಿ ಹಾಗೂ ಇತರ ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಕೆರುವಾಶೆಯ ಆಯುಷ್ಯ ಮಂಡಲಂ ಕಛೇರಿ ಯ ಬಳಿ ನಡೆಯಿತು.

ಕಾರ್ಯಕ್ರಮದಲ್ಲಿ ದಯಾನಂದ ಸಾಲಿಯಾನ್ ಅನುಷ್ಕಾಸಾಲಿಯಾನ್ , ಪ್ರಶಾಂತ್ ಕೋಟ್ಯಾನ್, ಜೀವನ್, ದೇವರಾಜ್ ಜೈನ್,ಸುನಿಲ್ ಜೈನ್, ಜನಾರ್ಧನ ಗುಡಿಗಾರ್ ಇತರರು ಉಪಸ್ಥಿತರಿದ್ದರು...

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.