



ಕಾರ್ಕಳ: ಕಾರ್ಕಳ ಉತ್ಸವದ ಪ್ರಯುಕ್ತ ಕಾರ್ಕಳ ನಗರವು ಸಂಪೂರ್ಣ ವಿದ್ಯುತ್ ದೀಪಗಳಿಂದ ಸಿಂಗಾರ ಗೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಮಾ.೧೨ ಸಂಜೆ ೬.೩೦ ಕ್ಕೆ ಕಾರ್ಕಳ ಬಸ್ಸ್ಟಾö್ಯಂಡ್ನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ೧೦ ಜಟಕಾ ಬಂಡಿ ಆಗಮನ ಕಾರ್ಯಕ್ರಮವು ನಡೆಯಲಿದೆ . ಹೆಚ್ಚಿನ ಸಾರ್ವಜನಿಕರು ಭಾಗಿಯಾಗಿ ದೀಪಾಲಂಕಾರ ಮತ್ತು ಜಟಕಬಂಡಿ ಆಗಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಕಳ ಉತ್ಸವ ಸಮಿತಿಯ ಎಸ್ ಹರೀಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.