



ಕಾರ್ಕಳ: ಹೆಬ್ರಿ ತಾಲೂಕಿನ ಶಿವಪುರ ಮುಕ್ಕಾಣಿ ಫ್ರೆಂಡ್ಸ್ ವತಿಯಿಂದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಿತು. ಇದೇ ಸಂಧರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹಾಜಬ್ಬ ರವರಿಗೆ ಸನ್ಮಾನ ಕರ್ಯಕ್ರಮ ನಡೆಯಿತು. ಸಚಿವ ವಿ ಸುನೀಲ್ ಕುಮಾರ್ , ಹೆಬ್ರಿ ತಹಸಿಲ್ದಾರ್ ಪುರಂದರ ,ಉದ್ಯಮಿ ಪ್ರಸನ್ನ ಶೆಟ್ಟಿ ,ಸೂರಿ ಮಣ್ಣು ಮಠದ ಸದಾಶಿವ ಉಪಾದ್ಯಾಯ ,ಶೀವ ಪುರ ಗ್ರಾ.ಪಂ ಉಪಾಧ್ಯಕ್ಷೆ ಶ್ವೇತ ರಾಘವೇಂದ್ರ ,ದೈ.ಶಿ ಯಶೋಧ ಶೆಟ್ಟಿ ,ಸಹ ಶಿಕ್ಷಕಿ ಪ್ರಭಾವತಿ ಮೊದಲಾದವರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.