



ಅಜೆಕಾರು:ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಎರಡೂ ಕಾರುಗಳು ಜಖಂಗೊಂಡ ಘಟನೆ ಅಜೆಕಾರು ಕೈಕಂಬ ತಿರುವಿನ ಬಳಿ ಸಂಭವಿಸಿದೆ.
ಧರ್ಮಸ್ಥಳ ಯಾತ್ರೆ ಮುಗಿಸಿ ತನ್ನ ಮಾರುತಿ ಸ್ವಿಫ್ಟ್ ಕಾರಿನಲ್ಲಿ
ನವೀನ್ ಕುಮಾರ್ ತಾಯಿ ಪದ್ಮ ,ಪತ್ನಿ ಶೃತಿ , ಮಗಳು ಗ್ರೀಶ್ಮರೊಂದಿಗೆಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ
ಅತಿವೇಗ ಹಾಗೂ ಅಜಾಕರುಕತೆಯಿಂದ ಬರುತಿದ್ದ
ಝೆನ್ ಕಾರು ಡಿಕ್ಕಿ ಹೊಡೆದಿದೆ..
ಸ್ವಿಫ್ಟ್ ಕಾರಿನಲ್ಲಿದ ಶೃತಿ , ಪದ್ಮ ಗ್ರೀಷ್ಮರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನವೀನ್ ಕುಮಾರ್ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.