



ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಕುಂಟಾಲಕಟ್ಟೆ-ಬೈರಂಪಳ್ಳಿ ನಿವಾಸಿ ಸುಂದರ್ ಶೆಟ್ಟಿ (84) ಇವರು ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಬೇಬಿ ಶೆಟ್ದಿ, ಮೂವರು ಪುತ್ರರು ರಮಾನಂದ, ಸದಾನಂದ ದಯಾನಂದ ಹಾಗೂ ಅಪಾರ ಬಂಧುವಿತರನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.