logo
WhatsApp Image 2026-04-02 at 14.46.04.jpeg
hindalco everlast.jpeg

ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಸುಂದರ್ ಶೆಟ್ಟಿ ನಿಧನ..!

ಟ್ರೆಂಡಿಂಗ್
share whatsappshare facebookshare telegram
16 Aug 2024
post image

ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಕುಂಟಾಲಕಟ್ಟೆ-ಬೈರಂಪಳ್ಳಿ ನಿವಾಸಿ ಸುಂದರ್ ಶೆಟ್ಟಿ (84) ಇವರು ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಬೇಬಿ ಶೆಟ್ದಿ, ಮೂವರು ಪುತ್ರರು ರಮಾನಂದ, ಸದಾನಂದ ದಯಾನಂದ ಹಾಗೂ ಅಪಾರ ಬಂಧುವಿತರನ್ನು ಅಗಲಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.