



ಕಾರ್ಕಳ : ಕಾರ್ಕಳ ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ ಆಶ್ರಿತ್ ರವರಿಗೆ ಹಾಲ್ ಮಾರ್ಕ್ ಗ್ರೂಪ್ಸ್ ಹಾಗೂ ವಿಜಯ ನ್ಯೂಸ್ 24#7 ಬೆಂಗಳೂರು ರವರು ನೀಡುವ ಕಿರುತೆರೆಯ ನಟಿಯರಿಗೆ ತಯಾರಿಸಿದ ವಸ್ತ್ರ ವಿನ್ಯಾಸ ಕ್ಕಾಗಿ ರಾಜ್ಯ ಮಟ್ಟದ ಪ್ರತಿಷ್ಠಿತ "ಹೆಮ್ಮೆಯ ಕನ್ನಡಿಗ ಪ್ರಶಸ್ತಿ" ಪಡೆದಿದ್ದಾರೆ ಕಳೆದ ವರ್ಷ ವಸ್ತ್ರವಿನ್ಯಾಸಕ್ಕಾಗಿ ಗೋಲ್ಡನ್ ವುಮೆನ್ ಅಚೀವರ್ಸ್ ಅವಾರ್ಡ್ ಪಡೆದಿದ್ದ ಅವರು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ಯಾಶನ್ ಇವೆಂಟ್ ನಲ್ಲಿ ಪ್ರಶಸ್ತಿ ಪಡೆದಿದ್ದರು ಜುಲೈ17 ರಂದು ಬೆಂಗಳೂರಿನ ವಸಂತ್ ನಗರದ ಬಾಬೂಜಿ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.