



ಕಾರ್ಕಳ: ಎಣ್ಣೆಹೊಳೆ ಯಲ್ಲಿ ಸ್ಕೂಟಿಯೊಂದುಗೆ ಬೆಂಕಿಗೆ ಅಹುತಿಯಾದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸೇತುವೆ ಬಳಿ ಇಂದು ನಡೆದಿದೆ.ಕಾರ್ಕಳ ದ ವ್ಯಕ್ತಿ ಯೊಬ್ಬರಿಗೆ ಸೇರಿದ ಸ್ಕೂಟಿಯಾಗಿದ್ದು ಚಲಿಸುತಿದ್ದ ವೇಳೆ ಆಫ್ ಆಗಿತ್ತು . ಆದರೆ ರಿಪೇರಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಬೆಂಕಿ ತಗುಲಿ ಸ್ಕೂಟಿ ಆಹುತಿ ಯಾಗಿದೆ .ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.