logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ತೆಳ್ಳಾರು : ದನ ಕಳ್ಳತನ ..ಪ್ರಕರಣ ದಾಖಲು

ಟ್ರೆಂಡಿಂಗ್
share whatsappshare facebookshare telegram
4 Jun 2022
post image

ಕಾರ್ಕಳ: ದುರ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಳ್ಳಾರು ಪೇಟೆಯ ಅಶ್ವಥಕಟ್ಟೆ ಎಂಬಲ್ಲಿ ಮಲಗಿದ್ದ ದನವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ ಘಟನೆ ಜೂ.2 ರಂದು ನಡೆದಿದೆ.

ಕಳ್ಳತನವಾದ ದನವು ತೆಳ್ಳಾರಿನ ಲೊಕೇಶ ಎಂಬವರಿಗೆ ಸೇರಿದ್ದು ,ಕಂದು ಬಣ್ಣದ 4 ವರ್ಷ ಪ್ರಾಯದ ದನವನ್ನು ಮೇಯಲು ಬಿಟ್ಟಿದ್ದು,ವಾಪಸ್ಸು ಬರದೇ ಇದ್ದಾಗ ದನವನ್ನು ಹುಡುಕಿಕೊಂಡು ಹೋದ ಸಮಯದಲ್ಲಿ ಪರಿಚಯದ ನಾರಾಯಣ ಪೂಜಾರಿ ಎಂಬುವವರು ಮುಂಜಾನೆ 1:30 ಗಂಟೆಗೆ ಅಶ್ವಥಕಟ್ಟೆ ಬಳಿ ಮಲಗಿದ್ದ ದನವನ್ನು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಯಾರೋ ಕಳ್ಳರು ಒಂದು ವಾಹನದಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.

ಕಳ್ಳತನವಾದ ದನದ ಮೌಲ್ಯ 10,000/- ರೂಪಾಯಿಯಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.