



ಉಡುಪಿ: ಕೀಟ ಓಡಿಸಲು ಹಾಕಿದ್ದ ಬೆಂಕಿಯು ಇಡಿ ಮನೆಗೆ ಆವರಿಸಿ ಸುಟ್ಟು ಹೋದ ಘಟನೆ ಇಂದು ಸಂಜೆ ಕಲ್ಮಾಡಿ ಬಳಿ ನಡೆದಿದೆ. ವಿಠ್ಠಲ ಕೋಟ್ಯಾನ್ ತನ್ನ ಮನೆಯ ಒಳಗೆ ಕೀಟಗಳು ಆವರಿಸಿದ್ದವು . ಅದನ್ನು ಓಡಿಸುವ ಸಲುವಾಗಿ ಹಾಕಿದ್ದ ಬೆಂಕಿ ಇಡಿ ಮನೆಯಲ್ಲಿ ಆವರಿಸಿದ್ದು . ಸುಟ್ಟು ಕರಕಲಾಗಿದೆ . ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ವೇಗದಿಂದ ನಡೆಯುತ್ತಿದೆ ..ಲಕ್ಷಾಂತರ ಮೌಲ್ಯದ ಸ್ವತ್ತುಗಳು ಬೆಂಕಿಗೆ ಆಹುತಿ ಯಾಗಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.