logo
WhatsApp Image 2026-04-02 at 14.46.04.jpeg
hindalco everlast.jpeg

ವರಂಗ : ಬಾಗಿಲು ಮುರಿದು ಚಿನ್ನ ನಗದು ಕಳವು

ಟ್ರೆಂಡಿಂಗ್
share whatsappshare facebookshare telegram
19 Oct 2021
post image

ಹೆಬ್ರಿ : ಬಾಗಿಲು ಮುರಿದು ಚಿನ್ನ ಹಾಗೂ ನಗದು ಕಳವು ಆದ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ನಡೆದಿದೆ . ಅ.18 ರಂದು ಮನೆಯ ಯಜಮಾನ ಉಮೇಶ್ ನಾಯ್ಕ ಎಂಬುವವರು ತನ್ನ ಸ್ನೇಹಿತ ದಿನೇಶ್ ರವರೊಂದಿಗೆ ರಾತ್ರಿ 9:30 ಗಂಟೆಗೆ ಮುನಿಯಲ್ ಬಾರ್ ಗೆ ಊಟ ಮಾಡಲು ಹೋಗಿ ವಾಪಾಸು ರಾತ್ರಿ 11:30 ಗಂಟೆಗೆ ವರಂಗದಲ್ಲಿರುವ ತನ್ನ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲಿನ ಮರದ ಚಿಲಕವನ್ನು ಮುರಿದು ಗ್ರೋಡೇಜ್ ಒಳಗಿದ್ದ ಸುಮಾರು 1,40,000 ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.