logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಬಗ್ಗೆ ಜನರ ಅಭಿಪ್ರಾಯಗಳೇನು?

ಟ್ರೆಂಡಿಂಗ್
share whatsappshare facebookshare telegram
29 Apr 2023
post image

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 10ಕ್ಕೆ ನಡೆಯಲಿದ್ದು, ಆ ಪ್ರಯುಕ್ತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿ.ಸುನಿಲ್ ಕುಮಾರ್ ಕಣಕ್ಕೆ ಇಳಿದಿದ್ದಾರೆ. ವಿ.ಸುನಿಲ್ ಕುಮಾರ್ ಬಗ್ಗೆ ಜನರ ಅಭಿಮತ ಹೀಗಿವೆ.

ಸುನೀಲ್ ಕುಮಾರ್ ಅಭಿವೃದ್ಧಿ ಗೆ ಹೊಸ ಭಾಷ್ಯ ಬರೆದಿದ್ದಾರೆ. -ಜಯರಾಂ ಪ್ರಭು, ಕಡಾರಿ

ರಸ್ತೆ ಹಾಗೂ ಸೇತುವೆಗಳು ಅಭಿವೃದ್ಧಿ ಯೋಜನೆ ಗಳನ್ನು ಮಾಡಿದ್ದಾರೆ. -ಸದಾಶಿವ ಆಚಾರ್ಯ, ಮಾಳ

ಕಾರ್ಕಳವನ್ನೆ ಬ್ರಾಂಡ್ ಮಾಡುವ ಮೂಲಕ ಬಿಳಿಬೆಂಡೆ ಕಾರ್ಲಕಜೆ ಅಕ್ಕಿಗೆ ಜಾಗತಿಕ ಮನ್ನಣೆ ನೀಡಿದ್ದಾರೆ. -ದೀಪಕ್ ಶೆಟ್ಟಿ, ಗುಡ್ಡೆಯಂಗಡಿ

35 ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಇದ್ದ ನನ್ನ ಕುಟುಂಬಕ್ಕೆ ಸುನೀಲ್ ಕುಮಾರ್ ಹಕ್ಕು ಪತ್ರ ವಿತರಿಸಿ ಸರಕಾರದ ಸೌಲಭ್ಯಗಳನ್ನು ವಿತರಿಸಿದ್ದಾರೆ. -ಪೂವಪ್ಪ ಶೆಟ್ಟಿ, ಚಾರ

ಕಾರ್ಕಳ ಉತ್ಸವ ಹಾಗೂ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಪ್ರವಾಸೋದ್ಯಮ ಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. -ಪ್ರೇಮ ಕುಮಾರಿ

ಕಾರ್ಕಳ ತಾಲೂಕಿನ ಸಮಗ್ರ ಅಭಿವೃದ್ಧಿಯೇ ಸುನೀಲ್ ಕುಮಾರ್ ಅವರಿಗೆ ಶ್ರೀ ರಕ್ಷೆಯಾಗಿದೆ. -ವಿಘ್ನೇಶ್, ಹಿರ್ಗಾನ

ಕಲಾಮೇಳಗಳ ಅಪೂರ್ವ ಸಂಗಮವಾಗಿತ್ತು ಕಾರ್ಕಳ ಉತ್ಸವ. ಅಂತಹ ಉತ್ಸವಗಳು ಪ್ರತಿವರ್ಷವೂ ನಡೆಯಲಿ. -ಪ್ರಿಯಾ, ಹೆಬ್ರಿ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.