



ಮಂಗಳೂರು: ಮಹಾನ್ ಕಲಾವಿದ ಕುಂಬಳೆ ಸುಂದರ್ ರಾವ್(88). ನ.30 ಮುಂಜಾನೆ ನಿಧನ ಹೊಂದಿದರು. ಪತ್ನಿ ಇಬ್ಬರು ಪುತ್ರರು ಪುತ್ರರು ಮೂವರುತ್ರಿಯರನ್ನು ಅಗಲಿದ್ದಾರೆ.ಅಂತ್ಯ ಸಂಸ್ಕಾರ ಡಿ.1 ರಂದು ನಾಳೆ ನೆರವೇರಲಿದೆ. ಸಾರ್ವಜನಿಕರಿಗೆ ವೀಕ್ಷಣೆಗೆ ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ಮನೆಯಲ್ಲಿ ಅವಕಾಶವಿದೆ ನೀಡಲಾಗಿದೆ ಯಕ್ಷಗಾನ ಕಲಾರಂಗದ ಇಡೀ ತಂಡ ಅವರ ಅಗಲಿಕೆಗೆ ತೀವ್ರ ಸ್ವಂತ ವ್ಯಕ್ತಪಡಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.