



ಯಲ್ಲಾಪುರ: ಮಂಗಳೂರಿನಿಂದ ಮುಂಬೈಗೆ ರಾಸಾಯನಿಕ ತುಂಬಿಸಿಕೊಂಡು ಹೋಗುತಿದ್ದ ಅರ್ತಿಕೆರೆ ಸಮೀಪದ ತಿರುವಿನಲ್ಲಿ ರಾಸಾಯನಿಕ ಸೋರಿಕೆಯಾಗಿ ಟ್ಯಾಂಕರ್ ಸ್ಪೋಟಗೊಂಡಿದ್ದು ಐನೂರು ಮೀಟರ್ ದೂರದ ವರೆಗೆ ಬೆಂಕಿಯು ಹರಡಿದೆ.ಮುಂಜಾನೆ ,5 ಘಂಟೆ ಸುಮಾರಿಗೆ ಘಟನೆ ನಡೆದಿದ್ದು ಟ್ಯಾಂಕರ್ ನ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಯಲ್ಲಾಪುರ ಹಾಗೂ ಮುಂಡಗೋಡು ಅಗ್ನಿಶಾಮಕದಳದ ಸಿಬ್ಬಂದಿ ಗಳು ಭೇಟಿಯನ್ನು ನೀಡಿದ್ದು, ಬೆಂಕಿ ಹತೋಟಿಗೆ ತಂದಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.